Sunday, September 8, 2024
Google search engine
Homeಜಿಲ್ಲೆತುಮಕೂರು - ಮಾರ್ಚ್ 3ರಂದು ಕೆ.ಬಿ.ಸಿದ್ದಯ್ಯರ ತೊಗಲ ಮಂಟಪ ಖಂಡಕಾವ್ಯ ಜನಾರ್ಪಣೆ

ತುಮಕೂರು – ಮಾರ್ಚ್ 3ರಂದು ಕೆ.ಬಿ.ಸಿದ್ದಯ್ಯರ ತೊಗಲ ಮಂಟಪ ಖಂಡಕಾವ್ಯ ಜನಾರ್ಪಣೆ

ಚಲನ ಪ್ರಕಾಶನ ಸಹಕಾರಿ ಮತ್ತು ಕೆ.ಬಿ. ಬಳಗದ ವತಿಯಿಂದ ಮಾರ್ಚ್ 3 ರಂದು ಬೆಳಗ್ಗೆ 10.15ಕ್ಕೆ ತುಮಕೂರಿನ ಕನ್ನಡಭವನದಲ್ಲಿ ದಿವಂಗತ ಕವಿ ಕೆ.ಬಿ.ಸಿದ್ದಯ್ಯ ಅವರ ತೊಗಲ ಮಂಟಪ ಖಂಡಕಾವ್ಯ ಜನಾರ್ಪಣೆ ಸಮಾರಂಭವನ್ನು ಏರ್ಪಡಿಸಲಾಗಿದೆ.

ಸಮಾರಂಭವನ್ನು ಹಿರಿಯ ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕರ್ನಾಟಕದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೇಂದ್ರ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ಸಂಸ್ಕೃತಿಕ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಿ.ಎಂ.ಪುಟ್ಟಯ್ಯ ಭಾಗಿಯಾಗಲಿದ್ದಾರೆ.

ಅಲ್ಲದೆ ಹಿರಿಯ ಲೇಖಕಿ ಸವಿತಾ ನಾಗಭೂಷಣ್, ಸಂಸ್ಕೃತಿ ಚಿಂತಕ ಕೋಟಗಾನಹಳ್ಳಿ ರಾಮಯ್ಯ, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ ಪಾಲ್ಗೊಳ್ಳಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular