ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ 10 ಮಂದಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ.
- ನಾಗಠಾಣ ಕ್ಷೇತ್ರಕ್ಕೆ – ಸಂಜೀವ್ ಐಹೊಳೆ
- ಸೇಡಂ – ರಾಜ್ ಕುಮಾರ್ ಪಾಟೀಲ್
- ಕೊಪ್ಪಳ – ಮಂಜುಳ ಅಮರೇಶ್
- ರೋಣಾ – ಕಳಕಪ್ಪ ಬಂಡಿ
- ಹು-ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ
- ಹಗರಿ ಬೊಮ್ಮನಹಳ್ಳಿ – ರಾಮಣ್ಣ
- ಹೆಬ್ಬಾಳ – ಕಟ್ಟಾ ಜಗದೀಶ್
- ಗೋವಿಂದರಾಜ್ ನಗರ – ಉಮೇಶ್ ಶೆಟ್ಟಿ
- ಮಹದೇವಪುರ – ಮಂಜುಳ ಅರವಿಂದ್ ಲಿಂಬಾವಳಿ
- ಕೃಷ್ಣರಾಜ – ಶ್ರೀವಸ್ತ


