ಜೆಡಿಎಸ್ ಪಕ್ಷದ ವಿಧಾನಸಭೆ ಚುನಾವಣೆಯ 2ನೇ ಪಟ್ಟಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಬಿಡುಗಡೆ ಮಾಡಿದ್ದು ಹಾಸನದ ಟಿಕೆಟ್ ಅನ್ನು ಸ್ವರೂಪ್ ನೀಡಲಾಗಿದೆ. ಇದರಿಂದ ಭವಾನಿ ರೇವಣ್ಣಗೆ ಟಿಕೆಟ್ ತಪ್ಪಿದ್ದು ತೀವ್ರ ಹಿನ್ನಡೆಯಾಗಿದೆ.
ಜೆಡಿಎಸ್ ನಾಯಕರ ಧೋರಣೆಗೆ ಪಕ್ಷ ತೊರೆದಿದ್ದ ವೈಎಸ್.ವಿ ದತ್ತ ಮತ್ತೆ ಜೆಡಿಎಸ್ ಗೆ ಮರಳಿದ್ದು, ಅವರಿಗೆ ಕಡೂರು ಕ್ಷೇತ್ರದಿಂದ ಟಕೆಟ್ ನೀಡಲಾಗಿದೆ.
ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಗ್ರೇಶ್ ಮತ್ತು ತಿಪಟೂರು ಕ್ಷೇತ್ರಕ್ಕೆ ಶಾಂತಕುಮಾರ್ ಅವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಹೊಳೆನರಸೀಪುರದಿಂದ ಹೆಚ್.ಡಿ.ರೇವಣ್ಣ ಅವರಿಗೆ ಟಿಕೆಟ್ ದೊರೆತಿದೆ. ಅರಕಲಗೂಡು ಕ್ಷೇತ್ರಕ್ಕೆ ಎ.ಮಂಜು ಅವರಿಗೆ ಟಿಕೆಟ್ ದೊರೆತಿದೆ.
ಜನತಾ ದಳದ ಅಭ್ಯರ್ಥಿಗಳ ಎರಡನೇ ಪಟ್ಟಿ
ಕುಡಚಿ- ಆನಂದ ಮಾಳಗಿ, ರಾಯಬಾಗ – ಪ್ರದೀಪ್ ಮಾಳಗಿ, ಸವದತ್ತಿ ಯಲ್ಲಮ್ಮ-ಸೌರಬ್ ಆನಂದ ಚೋಪ್ರಾ, ಅಥಣಿ – ಶಶಿಕಾಂತ ಪಡಸಲಗಿ ಗುರುಗಳು. ಹುಬ್ಬಳ್ಳಿ, ಧಾರವಾಡ ಪೂರ್ವ-ವೀರಭದ್ರಪ್ಪ ಹಾಲರವಿ, ಕುಮಟ.ಕುಮಟ-ಸೂರಜ್ ಸೋನಿ ನಾಯಕ, ಹಳಿಯಾಳ- ಎಸ್ ಎಲ್.ಘೋಟ್ನೆಕರ್, ಭಟ್ಕಳ-ನಾಗೇಂದ್ರ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.
ಶಿರಸಿ-ಉಪೇಂದ್ರ ಪೈ, ಯಲ್ಲಪುರ-ನಾಗೇಶ್ ನಾಯಕ್, ಚಿತ್ತಾಪುರ-ಸುಭಾಶ್ಚಂದ್ರ ರಾಥೋಡ್, ಕಲಬುರ್ಗಿ ಉತ್ತರ – ನಾಸಿರ್ ಹುಸೇನ್ ಉಸ್ತಾದ್, ಬಳ್ಳಾರಿ ನಗರ -ಅಲ್ಲಾಭಕ್ಷ, ಹಗರಿ ಬೊಮ್ಮನಹಳ್ಳಿ- ಪರಮೇಶ್ವರಪ್ಪ, ಹರಪನಹಳ್ಳಿ-ನೂರಅಹ್ಮದ್, ಸಿರಿಗುಪ್ಪ-ಪರಮೇಶ್ವರ ನಾಯ್ಕ, ಕೊಳ್ಳೇಗಾಲ- ಪುಟ್ಟಸ್ವಾಮಿ, ಗುಂಡ್ಲುಪೇಟೆ-ಕಡಬೂರುಮಂಜುನಾಥ್ ಅವರಿಗೆ ಟಿಕೆಟ್ ದೊರೆತಿದೆ.
ಕಾಪು-ಸ ವಬಿನಾ ಸಮದರ್, ಕಾರ್ಕಳ- ಶ್ರೀಕಾಂತ ಕೊಟ್ಟು, ಉಡುಪಿ-ದ ಕ್ಷತ್ ಆರ್. ಶೆಟ್ಟಿ, ಬೈಂದೂರ್-ಮನಸೂರು ಇಬ್ರಾಹಿಂ, ಕುಂದಾಪುರ-ರಮೇಶ್ ಕುಂದಾಪುರ, ಕನಕಪುರ-ನಾಗರಾಜ. ಯಲಹಂಕ-ಎಂ. ಮುನೇಗೌಡ, ಸರ್ವಜ್ಞನಗರ-ಮೊಹಮ್ಮದ್, ಯಶವಂತಪುರ-ಜವರಾಯಿ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ತಿಪಟೂರು-ಶಾಂತಕುಮಾರ್, ಶಿರಾ-ಉಗ್ರೇಶ್, ಹಾನಗಲ್-ಮನೋಹರ ತಹಸೀಲ್ದಾರ್, ಸಿಂದಗಿ-ವಿಶಾಲಾಕ್ಷಿ, ಶಿವಾನಂದ, ಗಂಗಾವತಿ-ಎಚ್. ಆರ್. ಚೆನ್ನಕೇಶವ, ಹೆಚ್ ಡಿ ಕೋಟೆ-ಜಯಪ್ರಕಾಶ್, ಜೇವರ್ಗಿ -ದೊಡ್ಡಪ್ಪಗೌಡ, ಶಿವಲಿಂಗಪ್ಪ ಗೌಡ, ಶಹಪುರ-ಗುರುಲಿಂಗಪ್ಪ ಗೌಡ, ಕಾರವಾರ-ಚಿತ್ರಕೂಟಕರ್, ಪುತ್ತೂರು-ದಿವ್ಯಪ್ರಭಾ ಅವರಿಗೆ ಟಿಕೆಟ್ ಸಿಕ್ಕಿದೆ.
ಕಡೂರು-ವೈ ಎಸ್ ವಿ ದತ್ತ, ಹೊಳೆನರಸೀಪುರ-ಹೆಚ್ ಡಿ. ರೇವಣ್ಣ, ಬೇಲೂರು-ಎಸ್. ಲಿಂಗೇಶ್, ಸಕಲೇಶಪುರ- ಸ್ವಾಮಿ ಕುಮಾರಸ್ವಾಮಿ, ಅರಕಲಗೂಡು-ಎ.ಮಂಜು, ಹಾಸನ-ಸ್ವರೂಪ್ ಪ್ರಕಾಶ್, ಶ್ರವಣಬೆಳಗೊಳ-ಬಾಲಕೃಷ್ಣ, ಮಹಾಲಕ್ಷ್ಮಿ -ಲೇಔಟ್.ರಾಜಣ್ಣ, ಹಿರಿಯೂರು-ರವೀಂದ್ರಪ್ಪ, ಮಾಯಕೊಂಡ-ಆನಂದಪ್ಪ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.