ತುಮಕೂರು ವಕೀಲರ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷರಾಗಿ ಕೆ.ನವೀನ್ ನಾಯಕ್ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಸದಸ್ಯರು ಕೆ.ನವೀನ್ ನಾಯಕ್ ಅವರನ್ನು ಮುಂದಿನ ಐದು ವರ್ಷಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಟಿ.ಆರ್. ನಾಗೇಶ್ ಆಯ್ಕೆಯಾಗಿದ್ದಾರೆ.
ವಕೀಲರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಜಿ.ಎಸ್.ಹನುಮಂತರಾಯಪ್ಪ, ಬಿ.ಎಸ್.ರಾಮಕೃಷ್ಣಯ್ಯ, ಕೆ.ಎಸ್.ಕಾಮೇಗೌಡ, ಎನ್.ಆರ್.ರವಿ, ಎ.ಕಲೀಮುಲ್ಲಾ, ಕೆ.ಎನ್.ಚಿಕ್ಕಣ್ಣ ಆಯ್ಕೆಯಾಗಿದ್ದಾರೆ.
ಅಲ್ಲದೆ ಹೆಚ್.ವಿ.ಮಲ್ಲಿಕಾರ್ಜುನಯ್ಯ, ಎಸ್.ಪುಟ್ಟರಾಜಣ್ಣ, ಕೆ.ಜಯಂತಿ ಮತ್ತು ಹೆಚ್.ಸಿ.ಅನಿತಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.