Friday, October 18, 2024
Google search engine
Homeಜಿಲ್ಲೆತುಮಕೂರು ಜಿಲ್ಲಾ ವಕೀಲರ ಸಂಘಕ್ಕೆ ಚುನಾವಣೆ - ಅಧ್ಯಕ್ಷರಾಗಿ ಕೆಂಪರಾಜಯ್ಯ ಜಯಭೇರಿ

ತುಮಕೂರು ಜಿಲ್ಲಾ ವಕೀಲರ ಸಂಘಕ್ಕೆ ಚುನಾವಣೆ – ಅಧ್ಯಕ್ಷರಾಗಿ ಕೆಂಪರಾಜಯ್ಯ ಜಯಭೇರಿ

ತುಮಕೂರು ವಕೀಲರ ಸಂಘದ ಪದಾಧಿಕಾರಿಗಳ ಸ್ಥಾನಗಳಿಗೆ ಏಪ್ರಿಲ್ 9ರಂದು ನಡೆದ ಚುನಾವಣೆಯಲ್ಲಿ ವಕೀಲ ಕೆಂಪರಾಜಯ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮತ ಎಣಿಕೆಯ ಪ್ರತಿಯೊಂದ ಸುತ್ತಿನಲ್ಲೂ ಕೆಂಪರಾಜಯ್ಯ ಮುನ್ನಡೆ ಕಾಯ್ದುಕೊಂಡು ಬಂದರು. ಅಂತಿಮವಾಗಿ ಕೆಂಪರಾಜಯ್ಯ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಮಲ್ಲಿಕಾರ್ಜುನಯ್ಯ ಪರಾಭವಗೊಂಡಿದ್ದಾರೆ.

ಅಧ್ಯಕ್ಷ – ಕೆಂಪರಾಜಯ್ಯ

ಉಪಾಧ್ಯಕ್ಷ – ಶಿವಶಂಕರಯ್ಯ

ಪ್ರಧಾನ ಕಾರ್ಯದರ್ಶಿ – ತಿಪ್ಪೇಸ್ವಾಮಿ

ಜಂಟಿ ಕಾರ್ಯದರ್ಶಿ – ಫಾಲಕ್ಷಯ್ಯ

ಖಜಾಂಚಿ – ಭಾರತಿ

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನವೀನ್ ಕುಮಾರ್, ಜನಾರ್ಧನ್, ಶಿವಕುಮಾರಸ್ವಾಮಿ, ಗುರುಪ್ರಸಾದ್, ಸಂದೀಪ್, ಮೋಹನ್ ಎಸ್. ಆಯ್ಕೆಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular