Tuesday, March 17, 2026
Google search engine
Homeಮುಖಪುಟತುಮಕೂರು ಜಿಲ್ಲೆಗೆ ಡಾ.ಜಿ.ಪರಮೇಶ್ವರ್ ಉಸ್ತುವಾರಿ, ಹಾಸನಕ್ಕೆ ಕೆ.ಎನ್.ರಾಜಣ್ಣ ಉಸ್ತುವಾರಿ

ತುಮಕೂರು ಜಿಲ್ಲೆಗೆ ಡಾ.ಜಿ.ಪರಮೇಶ್ವರ್ ಉಸ್ತುವಾರಿ, ಹಾಸನಕ್ಕೆ ಕೆ.ಎನ್.ರಾಜಣ್ಣ ಉಸ್ತುವಾರಿ

ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿನಾಥ್ ಅಧಿಸೂಚನೆ ಹೊರಡಿಸಿದ್ದು, ತುಮಕೂರು ಜಿಲ್ಲೆಗೆ ಡಾ.ಜಿ.ಪರಮೇಶ್ವರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿಯನ್ನು ವಹಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತಿದೆ.

ಡಿ.ಕೆ.ಶಿವಕುಮಾರ್ – ಬೆಂಗಳೂರು ನಗರ ಉಸ್ತುವಾರಿ

ಡಾ. ಜಿ.ಪರಮೇಶ್ವರ್ – ತುಮಕೂರು ಜಿಲ್ಲೆ

ಎಚ್.ಕೆ.ಪಾಟೀಲ್ – ಗದಗ ಜಿಲ್ಲೆ

ಕೆ.ಎಚ್.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ ಜಿಲ್ಲೆ

ರಾಮಲಿಂಗಾರೆಡ್ಡಿ – ರಾಮನಗರ ಜಿಲ್ಲೆ

ಕೆ.ಜೆ.ಜಾರ್ಜ್ – ಚಿಕ್ಕಮಗಳೂರು ಜಿಲ್ಲೆ

ಎಂ.ಬಿ.ಪಾಟೀಲ್ – ವಿಜಯಪುರ ಜಿಲ್ಲೆ

ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ ಜಿಲ್ಲೆ

ಎಚ್.ಸಿ.ಮಹದೇವಪ್ಪ – ಮೈಸೂರು ಜಿಲ್ಲೆ

ಸತೀಶ್ ಜಾರಕಿಹೊಳಿ – ಬೆಳಗಾವಿ ಜಿಲ್ಲೆ

ಪ್ರಿಯಾಂಕ್ ಖರ್ಗೆ – ಕಲಬುರಗಿ ಜಿಲ್ಲೆ

ಶಿವಾನಂದ ಪಾಟೀಲ್ – ಹಾವೇರಿ ಜಿಲ್ಲೆ

ಜಮೀರ್ ಅಹಮದ್ ಖಾನ್ – ವಿಜಯನಗರ ಜಿಲ್ಲೆ

ಶರಣ ಬಸಪ್ಪ ದರ್ಶನಾಪೂರ್ – ಯಾದಗಿರ್ ಜಿಲ್ಲೆ

ಈಶ್ವರ್ ಖಂಡ್ರೆ – ಬೀದರ್ ಜಿಲ್ಲೆ

ಎನ್.ಚಲುವರಾಯಸ್ವಾಮಿ – ಮಂಡ್ಯ ಜಿಲ್ಲೆ

ಎಸ್.ಎಸ್. ಮಲ್ಲಿಕಾರ್ಜುನ್ – ದಾವಣಗೆರೆ ಜಿಲ್ಲೆ

ಸಂತೋಷ್ ಲಾಡ್ – ಧಾರವಾಡ ಜಿಲ್ಲೆ

ಡಾ.ಶರಣ ಪ್ರಕಾಶ್ ಪಾಟೀಲ್ – ರಾಯಚೂರು ಜಿಲ್ಲೆ

ಆರ್.ಬಿ.ತಿಮ್ಮಾಪುರ್ – ಬಾಗಲಕೋಟೆ ಜಿಲ್ಲೆ

ಕೆ.ವೆಂಕಟೇಶ್ – ಚಾಮರಾಜನಗರ ಜಿಲ್ಲೆ

ಶಿವರಾಜ್ ತಂಗಡಗಿ – ಕೊಪ್ಪಳ ಜಿಲ್ಲೆ

ಡಿ.ಸುಧಾಕರ್ – ಚಿತ್ರದುರ್ಗ ಜಿಲ್ಲೆ

ಬಿ.ನಾಗೇಂದ್ರ – ಬಳ್ಳಾರಿ ಜಿಲ್ಲೆ

ಕೆ.ಎನ್.ರಾಜಣ್ಣ – ಹಾಸನ ಜಿಲ್ಲೆ

ಬಿ.ಎಸ್.ಸುರೇಶ್ – ಕೋಲಾರ ಜಿಲ್ಲೆ

ಲಕ್ಷ್ಮೀ ಹೆಬ್ಬಾಳ್ಕರ್ – ಉಡುಪಿ ಜಿಲ್ಲೆ

ಮಂಕಾಳ್ ವೈದ್ಯ – ಉತ್ತರ ಕನ್ನಡ ಜಿಲ್ಲೆ

ಮಧು ಬಂಗಾರಪ್ಪ – ಶಿವಮೊಗ್ಗ ಜಿಲ್ಲೆ

ಡಾ.ಎಂ.ಸಿ.ಸುಧಾಕರ್ – ಚಿಕ್ಕಬಳ್ಳಾಪುರ ಜಿಲ್ಲೆ

ಎನ್.ಎಸ್.ಭೋಸರಾಜು – ಕೊಡಗು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular