Tuesday, March 17, 2026
Google search engine
Homeಜಿಲ್ಲೆತುಮಕೂರು - ಶಿರಾದಲ್ಲಿ ಗಮನ ಸೆಳೆದ ಜೆಡಿಎಸ್ ದಾಸಯ್ಯ!

ತುಮಕೂರು – ಶಿರಾದಲ್ಲಿ ಗಮನ ಸೆಳೆದ ಜೆಡಿಎಸ್ ದಾಸಯ್ಯ!

ತುಮಕೂರು ಜಿಲ್ಲೆ ಶಿರಾದಲ್ಲಿ ಮೇ 4ರಂದು ನಡೆದ ಜೆಡಿಎಸ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ವಿಶೇಷವಾಗಿ ಗಮನ ಸೆಳೆದರು. ಕೈಯಲ್ಲಿ ಜಾಗಟೆ ಹಿಡಿದು ಪ್ರಚಾರ ನಡೆಸುತ್ತಿದ್ದು ಕಂಡು ಬಂತು.

ಹಣೆ ತಿರುಪತಿ ನಾಮ ಬಳಿದುಕೊಂಡು ತಲೆ ಮತ್ತು ಕೊರಳಿಗೆ ಜೆಡಿಎಸ್ ಬಾವುಟ ಕಟ್ಟಿಕೊಂಡು ಓಡಾಡುತ್ತಿದ್ದ ವ್ಯಕ್ತಿ ಎಲ್ಲರ ಗಮನ ಸೆಳೆಯುತ್ತಿದ್ದು ಕಂಡು ಬಂತು.

ಪ್ಯಾಂಟ್ ರೀತಿಯಲ್ಲಿ ಜೆಡಿಎಸ್ ಬಾವುಟ ಕಟ್ಟಿಕೊಂಡಿರುವ ದೃಶ್ಯ ಕಂಡು ಎಲ್ಲರೂ ಮೊಬೈಲ್ ತೆಗೆದುಕೊಂಡು ಆ ವ್ಯಕ್ತಿಯ ಪೋಟೋ ತೆಗೆಯುತ್ತಿದ್ದು ವಿಶೇಷವಾಗಿತ್ತು.

ಜೆಡಿಎಸ್ ಬಾವುಟಗಳನ್ನು ದೇಹಕ್ಕೆ ಸುತ್ತಿಕೊಂಡಿದ್ದ ವ್ಯಕ್ತಿಯ ಪೋಟೋ ಸಾಕಷ್ಟು ವೈರಲ್ ಆಗಿದ್ದು ಸಾಕಷ್ಟು ಪ್ರಚಾರ ಪಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular