Friday, October 18, 2024
Google search engine
Homeಮುಖಪುಟತುಮಕೂರು ವಿವಿ ಕುಲಸಚಿವ ಶಿವಚಿತ್ತಪ್ಪ ಅವರನ್ನು ಹುದ್ದೆಯಿಂದ ತೆರವುಗೊಳಿಸಿದ ಸರ್ಕಾರ

ತುಮಕೂರು ವಿವಿ ಕುಲಸಚಿವ ಶಿವಚಿತ್ತಪ್ಪ ಅವರನ್ನು ಹುದ್ದೆಯಿಂದ ತೆರವುಗೊಳಿಸಿದ ಸರ್ಕಾರ

ಅರ್ಥಶಾಸ್ತ್ರ ಪ್ರಾಧ್ಯಪಕ ಹಾಗೂ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಶಿವಚಿತ್ತಪ್ಪ ಅವರನ್ನು ಆ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಒಂದು ವರ್ಷದ ಕಾಲ ಕಾರ್ಯನಿರ್ವಹಿಸಿದ ಡಾ.ಶಿವಚಿತ್ತಪ್ಪ ಅವರನ್ನು ಮಾತೃ ಸಂಸ್ಥೆಗೆ ಕಳುಹಿಸಿರುವುದಕ್ಕೆ ಕಾರಣವೇನೂ ತಿಳಿದು ಬಂದಿಲ್ಲ.

ಹೀಗಾಗಿ ಡಾ.ಶಿವಚಿತ್ತಪ್ಪ ಅವರು ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಮುಂದುವರಿಯಲಿದ್ದಾರೆ. ಶಿವಚಿತ್ತಪ್ಪ ಅವರ ಜಾಗಕ್ಕೆ ಕೆಎಎಸ್ ಅಧಿಕಾರಿ ಕೊರಟಗೆರೆ ತಹಶೀಲ್ದಾರ್ ನಹಿದಾ ಜಮ್ ಜಮ್ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಮುಂದೆ ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಲು ಸರ್ಕಾರ ನಿಯಮ ರೂಪಿಸಿದೆ ಎಂದು ಹೇಳಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular