Thursday, January 29, 2026
Google search engine
Homeಮುಖಪುಟಹಣಕಾಸು ಸಚಿವರು ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮುಖ್ಯಾಂಶಗಳು

ಹಣಕಾಸು ಸಚಿವರು ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ 14ನೇ ಬಜೆಟ್ ಮಂಡಿಸಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮುಖ್ಯಾಂಶಗಳು ಈ ಕೆಳಗಿನಂತಿವೆ.

ನಾಲ್ಕು ಗ್ಯಾರೆಂಟಿ ಯೋಜನೆಗಳ ಜಾರಿಗೆ 58,225 ಕೋಟಿ

ಗೃಹಜ್ಯೋತಿ ಯೋಜನೆಗೆ 13,950 ಕೋಟಿ

ಅನ್ನಭಾಗ್ಯ ಯೋಜನೆಗೆ 10,275 ಕೋಟಿ ರೂಪಾಯಿ

ಶಕ್ತಿ ಯೋಜನೆಗೆ 4,000 ಕೋಟಿ

ಗೃಹಲಕ್ಷ್ಮೀ ಯೋಜನೆಗೆ 30,000 ಕೋಟಿ

ಯುವನಿಧಿ ಬಿಟ್ಟು ಉಳಿದ ಯೋಜನೆಗಳಿಗೆ 58,225 ಕೋಟಿ

100 ರೈತ ಉತ್ಪಾದನಾ ಕಂಪನಿಗಳಿಗೆ ಶೇ.4ರ ಬಡ್ಡಿ ದರದಲ್ಲಿ ಸಹಾಯಧನ

ನಮ್ಮ ಮೆಟ್ರೋಗೆ 30,000 ಕೋಟಿ ಅನುದಾನ

ಆಹಾರ ಇಲಾಖೆಗೆ 10,000 ಕೋಟಿ ಅನುದಾನ

ಸಮಾಜ ಕಲ್ಯಾಣ ಇಲಾಖೆಗೆ 11,000 ಕೋಟಿ ಅನುದಾನ

ಮೈಸೂರು, ಕಲಬುರ್ಗಿಯಲ್ಲಿ ಟ್ರಾಮಾ ಸೆಂಟರ್, ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಘೋಷಣೆ

ಕೃಷಿಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ 10 ಕೋಟಿ ಅನುದಾನ

ನಂದಿನಿ ಮಾದರಿಯಲ್ಲಿ ಏಕೀಕೃತ ಟ್ರಾಂಡ್ ಗೆ 10 ಕೋಟಿ ಅನುದಾನ

ಬೆಂಗಳೂರು ಅಭಿವೃದ್ಧಿಗೆ 45,000 ಕೋಟಿ ಅನುದಾನ

ಇಂದಿರಾ ಕ್ಯಾಂಟೀಣ್ ಗೆ 100 ಕೋಟಿ ಅನುದಾನ

ಕೃಷಿಭಾಗ್ಯ ಯೋಜನೆಗೆ ಮನರೇಗ ಅಡಿಯಲ್ಲಿ 100 ಕೋಟಿ ಅನುದಾನ

ಲೋಕೋಪಯೋಗಿ ಇಲಾಖೆಗೆ 10 ಸಾವಿರ ಕೋಟಿ ಅನುದಾನ

ರೈತರಿಗೆ 3 ಲಕ್ಷದಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದ ಸಾಲ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗೆ 100 ಕೋಟಿ

ಮೇಕೆದಾಟು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನ

ಶಿಕ್ಷಣ ಕ್ಷೇತ್ರಕ್ಕೆ 37,000 ಕೋಟಿ ರೂ ಮೀಸಲು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,000 ಕೋಟಿ ನಿಗದಿ

ಇಂಧನ ಇಲಾಖೆಗೆ 22,000 ಕೋಟಿ ಮೀಸಲು

ನೀರಾವರಿ ಕ್ಷೇತ್ರಕ್ಕೆ 19 ಸಾವಿರ ಕೋಟಿ ಮೀಸಲು

ಒಳಾಡಳಿತ ಮತ್ತು ಸಾರಿಗೆಗೆ 16 ಸಾವಿರ ಕೋಟಿ

ಕಂದಾಯ ಇಲಾಖೆಗೆ 16 ಸಾವಿರ ಕೋಟಿ ರೂ ನಿಗದಿ

ಲೋಕೋಪಯೋಗಿ ಇಲಾಖೆಗೆ 10 ಸಾವಿರ ಕೋಟಿ ರೂ ಮೀಸಲು

ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರ ಕೋಟಿ ರೂ ನಿಗದಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular