Friday, October 18, 2024
Google search engine
Homeಮುಖಪುಟದ್ವೇಷಪೂರಿತ ಪೋಸ್ಟ್ ಅಪ್ ಲೋಡ್ - ಜೆಎನ್.ಯು ಕುಲಪತಿ ಟ್ರೋಲ್ ಮಾಡಿದ ನೆಟ್ಟಿಗರು

ದ್ವೇಷಪೂರಿತ ಪೋಸ್ಟ್ ಅಪ್ ಲೋಡ್ – ಜೆಎನ್.ಯು ಕುಲಪತಿ ಟ್ರೋಲ್ ಮಾಡಿದ ನೆಟ್ಟಿಗರು

ಜೆಎನ್.ಯು ನೂತನ ಕುಲಪತಿ ಮೊದಲ ಪತ್ರಿಕಾ ಹೇಳಿಕೆಯಲ್ಲೇ ವ್ಯಾಕರಣ ತಪ್ಪುಗಳಿರುವುನ್ನು ಗುರುತಿಸಲಾಗಿದೆ. ಪ್ರಯತ್ನಿಸುತ್ತೇವೆ ವಿರುದ್ಧ ಶ್ರಮಿಸುತ್ತೇವೆ. ವಿದ್ಯಾರ್ಥಿಗಳು ಸ್ನೇಹಿ ಮತ್ತು ವಿದ್ಯಾರ್ಥಿ ಸ್ನೇಹಿ, ಶ್ರೇಷ್ಟತೆಗಳು ವಿರುದ್ದ ಶ್ರೇಷ್ಟತೆ ಇಂತಹ ಸಾಧಾರಣ ತಪ್ಪುಗಳು ಆಗಿವೆ ಎಂದು ಹೇಳಲಾಗುತ್ತಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ನೂತನ ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಟ್ವಿಟರ್ ನಲ್ಲಿ ದ್ವೇಷಪೂರಿತ ಪೋಸ್ಟ್ ಗಳನ್ನು ಹಾಕಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ದ್ವೇಷಪೂರಿತ ಪೋಸ್ಟ್ ಗಳನ್ನು ಡಿಲೀಟ್ ಮಾಡಿರುವುದನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿ ಹಲವರು ಗಮನ ಸೆಳೆದಿದ್ದಾರೆ.

ಜೆಎನ್.ಯು ನೂತನ ಕುಲಪತಿ ಮೊದಲ ಪತ್ರಿಕಾ ಹೇಳಿಕೆಯಲ್ಲೇ ವ್ಯಾಕರಣ ತಪ್ಪುಗಳಿರುವುನ್ನು ಗುರುತಿಸಲಾಗಿದೆ. ಪ್ರಯತ್ನಿಸುತ್ತೇವೆ ವಿರುದ್ಧ ಶ್ರಮಿಸುತ್ತೇವೆ. ವಿದ್ಯಾರ್ಥಿಗಳು ಸ್ನೇಹಿ ಮತ್ತು ವಿದ್ಯಾರ್ಥಿ ಸ್ನೇಹಿ, ಶ್ರೇಷ್ಟತೆಗಳು ವಿರುದ್ದ ಶ್ರೇಷ್ಟತೆ ಇಂತಹ ಸಾಧಾರಣ ತಪ್ಪುಗಳು ಆಗಿವೆ ಎಂದು ಹೇಳಲಾಗುತ್ತಿದೆ.

ಶಾಂತಿಶ್ರೀ ಪಂಡಿತ್ ಅವರು ಜೆಎನ್.ಯು ಮೊದಲ ಮಹಿಳಾ ಕುಲಪತಿಯಾಗಿದ್ದಾರೆ. ಅವರು ಪ್ರೀಮಿಯರ್ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ ವಿವಾದಾತ್ಮಕ ಅಧಿಕಾರಾವಧಿಯನ್ನು ಹೊಂದಿದ್ದರು. ಈಗ ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಮುಖ್ಯಸ್ಥ ಎಂ.ಜಗದೀಶ್ ಕುಮಾರ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.

ಇಂಡೋ-ಕೇಂದ್ರತ ನಿರೂಪಣೆಗಳನ್ನು ನಿರ್ಮಿಸುವಲ್ಲ ಗಮನ ಸೆಳೆದು ಮೊದಲ ಪತ್ರಿಕಾ ಹೇಳಿಕೆ ಅತ್ಯಂತ ಹೈಲೈಟ್ ಆಗಿದೆ.

ಒಂದು ಟ್ವೀಟ್ ನಟ ರಾಜಕಾಋಣಿ ಕಮಲ್ ಹಾಸನ್ ಅವರನ್ನು ಹಿಂದೂ ನಿಂದಕ ಮತ್ತು ಅಕ್ಕಿ ಚೀಲ ಮತಾಂತರ ಎಂದು ವಿವರಿಸಿದೆ. ಒಂದು ಚೀಲ ಅಕ್ಕಿಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವನ್ನು ಗುರಿಯಾಗಿಸಲು ಬಳಸಲಾಗುವ ಅವಹೇಳನಕಾರಿ ಪದ ಇದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular